Police Constable Previous Paper 23-07-2017
ಪೊಲೀಸ್ ಕಾನ್ಸ್ಟೆಬಲ್ (ಸಿವಿಲ್) ಪ್ರಶ್ನೆಪತ್ರಿಕೆ 1. ಜನಪ್ರಿಯ ಕಾದಂಬರಿ ‘ಸಂಸ್ಕಾರ’ದ ಕರ್ತೃ (ಎ) ಗಿರೀಶ್ ಕಾರ್ನಾಡ್ (ಬಿ) ಎಸ್.ಎಲ್. ಭೈರಪ್ಪ (ಸಿ) ಯು.ಆರ್. ಅನಂತಮೂರ್ತಿ (ಡಿ) ಕುವೆಂಪು CORRECT ANSWER (ಸಿ) ಯು.ಆರ್. ಅನಂತಮೂರ್ತಿ 2. ತಾಳಿಕೋಟೆ ಕದನದ ಮಹತ್ವವೇನೆಂದರೆ ಅದರಿಂದ (ಎ) ಕೃಷ್ಣದೇವರಾಯನಿಗೆ ಜಯ ಲಭಿಸಿತು (ಬಿ) ವಿಜಯನಗರ ಸಾಮ್ರಾಜ್ಯದ ಅವನತಿಗೆ ಕಾರಣವಾಯಿತು (ಸಿ) ಪೋರ್ಚುಗೀಸರು ಕರ್ನಾಟಕ ಪ್ರವೇಶಿಸಿದರು (ಡಿ) ದಖನ್ನಿನ ಸುಲ್ತಾನರಿಗೆ …